Tuesday, September 13, 2022

ಡಾ.ಪ್ರಕಾಶ ಖಾಡೆ, ಬಹುಮಾನ ಮತ್ತು ಪ್ರಶಸ್ತಿ:

  ಡಾ.ಪ್ರಕಾಶ ಖಾಡೆ, ಬಹುಮಾನ ಮತ್ತು ಪ್ರಶಸ್ತಿ:




1)ಉತ್ತರ ಕರ್ನಾಟಕ ಯುವ ಲೇಖಕರ ವೇದಿಕೆ 

 "ಶ್ರೇಷ್ಠ ಸಾಹಿತಿ" ಪುರಸ್ಕಾರ 1997.

2) "ನಸುಕಿನ ಚಿತ್ರಗಳು" 

    ಕವಿತೆಗೆ ಸಂಕ್ರಮಣ ಸಾಹಿತ್ಯ ಪ್ರಶಸ್ತಿ 1989

3) "ಸಾಹಿತ್ಯ ಮತ್ತು ಸಾಮಾಜಿಕ ಬದಲಾವಣೆ" ಪ್ರಬಂಧಕ್ಕೆ 

    ರಾಜ್ಯ ಬಂಡಾಯ ಸಾಹಿತ್ಯ  ಸಂಘಟನೆಯ ಪ್ರಥಮ ಬಹುಮಾನ 1990.

4) ‘ಪ್ರೀತಿ ಬಟ್ಟಲು" ಕವನ ಸಂಕಲನಕ್ಕೆ ಕಡಣಿ ಸಾಹಿತ್ಯ ಪ್ರಶಸ್ತಿ, ಸಿಂದಗಿ 1998.

5) "ಕೃಷ್ಣಾ ತೀರದ ಜನಪದ ಒಗಟುಗಳು" ಕೃತಿಗೆ 

     ಹುಬ್ಬಳ್ಳಿಯ ಗೌರಮ್ಮ ಬೊಮ್ಮಾಯಿ  ಪ್ರತಿಷ್ಠಾನದದಿಂದ

     5,000/- ನಗದು ಬಹುಮಾನದೊಂದಿಗೆ "ಜಾನಪದ ಸಿರಿ" ಪ್ರಶಸ್ತಿ 2006.

6) "ಕಾಸರಗೋಡು ಕರಾವಳಿ ಪ್ರತಿಷ್ಠಾನದ" "ಸುವರ್ಣ ಕನ್ನಡಿಗೆ" ಪ್ರಶಸ್ತಿ 2006.

7) "ನವೋದಯ ಕಾವ್ಯದ ಮೇಲೆ ಜಾನಪದದ ಪ್ರಭಾವ" ಕೃತಿಗೆ 

    ಸಿಂದಗಿಯ "ಬೇಂದ್ರೆ ಸಾಹಿತ್ಯ ಪ್ರತಿಷ್ಠಾನ ಪ್ರಶಸ್ತಿ"

     3,000/- ರೂ. ಪ್ರಶಸ್ತಿ ಮೊತ್ತ 2007.

8) ’ನೆಲಮೂಲ ಸಂಸ್ಸøತಿ’  ಕೃತಿಗೆ 

    ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತು ದತ್ತಿ ಪ್ರಶಸ್ತಿ-2010,

    ಬಹುಮಾನ ಮೊತ್ತ-ರೂ.2000

10) ’ನೆಲಮೂಲ ಸಂಸ್ಸøತಿ ಕೃತಿಗೆ ಜಾನಪದ ಸಂರಕ್ಷಣಾ ಪರಿಷತ್ತು 

     ಶ್ರೇಷ್ಠ ಕೃತಿ ಪ್ರಶಸ್ತಿ -2010

11) ಬಾಗಲಕೋಟ ಜಿಲ್ಲಾ ಗಣರಾಜ್ಯೋತ್ಸವ ಪ್ರಶಸ್ತಿ -2016

12) ಕಣ್ಣುಗಳಿಗೆ ಮೌನ ಅರ್ಥವಾಗುತ್ತದೆ –ಕವನ ಸಂಕಲನಕ್ಕೆ

   ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತು ದತ್ತಿ ಪ್ರಶಸ್ತಿ-2016,

 ಬಹುಮಾನ ಮೊತ್ತ-ರೂ.2000

13) ಬೆಂಗಳೂರಿನ ಮಾತೃಭೂಮಿ ಸಂಸ್ಥೆಯಿಂದ 

     ಸಾಹಿತ್ಯ ಕ್ಷೇತ್ರದಲ್ಲಿ ರಾಜ್ಯ ಪ್ರಶಸ್ತಿ-2017

14) ಯಾದಗಿರಿ ಜಾನಪದ ಕಲಾಲೋಕದಿಂದ ಜಾನಪದ ಕಲಾ ಲೋಕ ಪ್ರಶಸ್ತಿ -2017


15) ಶಾಂತಿ ಬೀಜಗಳ ಜತನ ಕೃತಿಗೆ 2018 ನೇ ಸಾಲಿನ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಮುದ್ದಣ ಕಾವ್ಯ ಪ್ರಶಸ್ತಿ.


16) ಶಾಂತಿ ಬೀಜಗಳ ಕೃತಿಗೆ ಹರಿಹರದ ಹರಿಹರಶ್ರೀ ಪ್ರಶಸ್ತಿ’, 5000 ರೂ.ನಗದು ಬಹುಮಾನ.


17) ಮುಂಬೈನ ಮೊಗವೀರ ಪತ್ರಿಕೆ ನಡೆಸಿದ ರಾಷ್ರ್ಟಮಟ್ಟದ ಕಥಾ ಸ್ಪರ್ಧೆಯಲ್ಲಿ ‘ಸಧ್ಯಕಿದು ಜಮಖಂಡಿ ಸಂತಿ’ ಕಥೆಗೆ 5000 ರೂ ನಗದು ಬಹುಮಾನದೊಂದಿಗೆ ದ್ವಿತೀಯ ಬಹುಮಾನ.


No comments:

Post a Comment

Shivaratri -Dr.Prakash Khade

 ಶಿವರಾತ್ರಿ ವಿಶೇಷ ಲೇಖನ   : ಜನಪದರ ಹಾಡುಗಳಲ್ಲಿ ಶಿವರಾತ್ರಿ :  -ಡಾ.ಪ್ರಕಾಶ ಗ. ಖಾಡೆ,    ಬಾಗಲಕೋಟ ಮೊ. 9845500890    ಭಾರತೀಯ ಸಂಸ್ಕøತಿಯ ಬೇರುಗಳು ನಮ್ಮ ಜನಪದರ...