Friday, January 14, 2022

ಡಾ.ಪ್ರಕಾಶ ಗ.ಖಾಡೆ ಅವರ ಪ್ರಕಟಿತ ಕೃತಿಗಳು (1986 ರಿಂದ 2021)

 



ಡಾ.ಪ್ರಕಾಶ ಗ.ಖಾಡೆ ಅವರ ಪ್ರಕಟಿತ ಕೃತಿಗಳು (1986 ರಿಂದ 2021)

 


 
















1


ಗೀತ ಚಿಗಿತ


ಸಂಪಾದಿತ


ಕವನ ಸಂಕಲನ


1986


ನಾಡಿನ ನೂರೈವತ್ತು ಕವಿಗಳ ಕವಿತೆಗಳ ಸಂಪಾದನಾ ಕೃತಿ,ಇಳಕಲ್ಲದಿಂದ ಪ್ರಕಟ.


 


2


ತೂಕದವರು


ನಾಟಕ


1993


ಅನಿಕೇತ ಪ್ರಕಾಶನ,ಬಾಗಲಕೋಟೆ


 


3


ಪ್ರೀತಿ ಬಟ್ಟಲು


ಕವನ ಸಂಕಲನ


1997


ಅನಿಕೇತ ಪ್ರಕಾಶನ,ಬಾಗಲಕೋಟೆ


 


4


ಸಾಲು ಹನಿಗಳು


ಕವನ ಸಂಕನ


2004


ಅನಿಕೇತ ಪ್ರಕಾಶನ ,ಬಾಗಲಕೋಟೆ


 






5


ಕೃಷ್ಣಾತೀರದ ಜನಪದ ಒಗಟುಗಳು


ಜಾನಪದ ಗದ್ಯ


2005


ಹುಬ್ಬಳ್ಳಿ ಬೊಮ್ಮಾಯಿ ಪ್ರತಿಷ್ಠಾನ ಪ್ರಶಸ್ತಿ


 


6


ಜನಪದ ಕೋಗಿಲೆ ಗೌರಮ್ಮ ಚಲವಾದಿ


ಜೀವನ ಚರಿತ್ರೆ


2005


ಗದಗ ತೋಂಟದಾರ್ಯ ಸಂಸ್ಥಾನಮಠದ ಲಿಂಗಾಯತ ಪುಣ್ಯ ಪುರುಷರು ಮಾಲಿಕೆಯಲ್ಲಿ ಪ್ರಕಟ.ದ್ವಿತೀಯ ಮುದ್ರಣ -2007


 


7. ನಮ್ಮೂರ ಶಾಲೆ ನಮ್ಮೂರ ಮಕ್ಕಳು,  ಲೇಖನಗಳು  , 2006


ಶೈಕ್ಷಣಿಕ ಚಿಂತನ ಲೇಖನಗಳು


8

"ಜಿ.ಬಿ. ಖಾಡೆಯವರ ನಕ್ಕು ನಗಿಸುವ ಹಾಸ್ಯ ಪ್ರಸಂಗಗಳು"

ಸಂಪಾದನೆ

2006

ಅನಿಕೇತ ಪ್ರಕಾಶನ,ಬಾಗಲಕೋಟೆ


9

ನವೋದಯ ಕಾವ್ಯದ ಮೇಲೆ ಜಾನಪದದ ಪ್ರಭಾವ


 ಸಂಶೋಧನೆ

2007

ಹಂಪಿ ಕನ್ನಡ ವಿಶ್ವವಿದ್ಯಾಲಯದ  ಪಿಎಚ್.ಡಿ. ಮಹಾಪ್ರಬಂಧ


 


10


ಬಸವ ಸಿರಿ


ಸಂಪಾದನೆ


2008


ಬಾಗಲಕೋಟೆ ಬಸವೇಶ್ವರ ಬ್ಯಾಂಕಿನ ಸ್ಮರಣ ಸಂಚಿಕೆ.


 


11


ಕೃಷಿ ಋಷಿ


ಸಂಪಾದನೆ


2009


ಬಾಗಲಕೋಟೆ ಡಿ.ಸಿ.ಸಿ.ಬ್ಯಾಂಕಿನ


ಸ್ಮರಣ ಸಂಚಿಕೆ.


 


12


ಮುನ್ನುಡಿ ತೋರಣ


ವಿಮರ್ಶೆ


2009


ಬೇರೆ ಬೇರೆ ಲೇಖಕರ ಕೃತಿಗಳಿಗೆ ಬರೆದ 23 ಮುನ್ನುಡಿಗಳು.


 


13


ಜತ್ತಿ ಕಾವ್ಯಾಭಿವಂದನ


ಸಂಪಾದಿತ ಕವನ ಸಂಕಲನ


2009


ಉಪರಾಷ್ಟ್ರಪತಿ ಡಾ.ಬಿ.ಡಿ.ಜತ್ತಿರವರ ಕುರಿತು ನಾಡಿನ ಕವಿಗಳು ಬರೆದ ಕವಿತೆಗಳ ಸಂಕಲನ. ಪ್ರಕಾಶನ -ಬಸವ ಸಮಿತಿ,ಬೆಂಗಳೂರು.


 


14


ಸಾಹಿತ್ಯ ಸಂಗಾತಿ


ಅಂಕಣ ಬರಹ ಸಂಕಲನ


2010


ಲಡಾಯಿ ಪ್ರಕಾಶನ ,ಗದಗ


 


 


15


ನೆಲಮೂಲ ಸಂಸ್ಕøತಿ


ಜನಪದ ಲೇಖನಗಳು


2010


 


ಈ ಕೃತಿಯಲ್ಲಿ ಪ್ರಕಟವಾದ ‘ಭಾರತೀಯ ಗ್ರಾಮೀಣ ಕ್ರೀಡೆ ಮಲ್ಲಕಂಬ’ ಲೇಖನ ಬೆಳಗಾವಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯಕ್ಕೆ ಪಠ್ಯವಾಗಿದೆ. ರಾಜ್ಯ ಕನ್ನಡ ಸಾಹಿತ್ಯ ಪರಿಷತ್ತು ದತ್ತಿ ಪ್ರಶಸ್ತಿ.


 


16


ಜಾನಪದ ಲೋಕ


ಜನಪದ ಲೇಖನಗಳ ಸಂಪಾದನೆ


2010


ಕನ್ನಡ ಸಾಹಿತ್ಯ ಪರಿಷತ್ತು,ಜಿಲ್ಲಾ ಘಟಕ ,ಬಾಗಲಕೋಟೆಯ ಪ್ರಕಟಣೆ.


 


17


ಆರೂಢ ಸಂಪದ


ಸ್ಮರಣ ಸಂಚಿಕೆ


2010


ಮಂಟೂರು ಮಠದ ಸ್ಮರಣ ಸಂಚಿಕೆ.


 


18


ಕನ್ನಡ ಪತ್ರಿಕೆ ಮತ್ತು ಸಾಹಿತ್ಯ


ಲೇಖನ ಸಂಕಲನ


2010


ನಾಡಿನ ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾದ ಲೇಖನಗಳ ಸಂಕಲನ.


 


19


ಕೋಟಿ ಕಾರಂಜಿ


ಸ್ಮರಣ ಸಂಚಿಕೆ


2011


ಸಾರ್ವಜನಿಕ ಶಿಕ್ಷಣ ಇಲಾಖೆ ,ಬಾಗಲಕೋಟೆ ಪ್ರಕಾಶನ.


 


20


ಹತ್ತರ ಹೊತ್ತಿಗೆ


ಸ್ಮರಣ ಸಂಚಿಕೆ


2011


 


ಇಳಕಲ್ಲ ಚಿತ್ರಕಲಾ ಮಹಾವಿದ್ಯಾಲಯದ ಪ್ರಕಟಣೆ.


 


21


ಬಾಗಲಕೋಟ ಜಿಲ್ಲೆಯ ಜನಪದ ಹಾಡುಗಳು


ಜನಪದ ಗೀತ ಸಂಕಲನ


 


 


ಕನ್ನಡ ಸಾಹಿತ್ಯ ಪರಿಷತ್ತು,ಜಿಲ್ಲಾ ಘಟಕ , ಬಾಗಲಕೋಟೆಯ ಪ್ರಕಟಣೆ.


 


22


ಶರಣ ಲೋಕ


ಲೇಖನಗಳ ಸಂಕಲನ


 


2012


ಹಂಬಲ ಪ್ರಕಾಶನ,ಬಾಗಲಕೋಟೆ.


 


23


ಮೌನ ಓದಿನ ಬೆಡಗು


ವಿಮರ್ಶಾ ಸಂಕಲನ


2012


ವಿವಿಧ ಕೃತಿಗಳಿಗೆ ಬರೆದ ವಿಮರ್ಶೆಗಳು.


 


24


ಜಾನಪದ ಹೆಬ್ಬಾಗಿಲು


ಜನಪದ ಲೇಖನಗಳು


 


2013


ಕಿಟಕಿ ಪ್ರಕಾಶನ ,ಮೈಸೂರು


 


25


ಕಣ್ಣುಗಳಿಗೆ ಮೌನ ಅರ್ಥವಾಗುತ್ತದೆ


ಪದ್ಯಗಳ ಸಂಕಲನ


 


2016


ಕ.ಸಾ.ಪ. ದತ್ತಿ ಪ್ರಶಸ್ತಿ


 


26


 


ಬೆಳಗುತಿದೆ ಬಸವ ಬ್ಯಾಂಕ


 


ನಾಟಕ


 


2017


ಬಸವೇಶ್ವರ ಬ್ಯಾಂಕ ಕುರಿತು ನಾಟಕ. ಬ್ಯಾಂಕಿನ ಶತಮಾನೋತ್ಸವ ಸಂದರ್ಭದಲ್ಲಿ ಪ್ರದರ್ಶನ.


 


27


ಕನ್ನಡ ದೇಸಿ ಕಾವ್ಯ ಅಧ್ಯಯನ


ವಿಮರ್ಶಾ ಸಂಕಲನ


2017


ರೂಪಾ ಪ್ರಕಾಶನ ,ಮೈಸೂರು


28


ಶಾಂತಿ ಬೀಜಗಳ ಜತನ


ಕವನ ಸಂಕಲನ


2018


1. ಕ.ಸಾ.ಪ. ಮುದ್ದಣ ಕಾವ್ಯ ಪ್ರಶಸ್ತಿ


2. ಹರಿಹರಶ್ರೀ ಪ್ರಶಸ್ತಿ,ಹರಿಹರ


3. ಆಜೂರ ಪ್ರತಿಷ್ಠಾನ ಪ್ರಶಸ್ತಿ, ಹಾರೂಗೇರಿ


 


29


ನೂರೆಂಟು ಕವಿಗಳ ಕೊರೊನಾ ಕಾಲದ ಕವಿತೆಗಳು


ಸಂಪಾದಿತ ಕವನ ಸಂಕಲನ


2020


ಯಾಜಿ ಪ್ರಕಾಶನ,ಹಂಪಿ ಹೊಸಪೇಟ.


 


30


ಬೇಂದ್ರೆ ಕಾವ್ಯದ ದೇಸಿಯತೆ


ವಿಮರ್ಶೆ ಸಂಕಲನ


2020


ಯಾಜಿ ಪ್ರಕಾಶನ,ಹಂಪಿ ಹೊಸಪೇಟ.


 


31


ಬಾಗಲಕೋಟೆ ಹೋಳಿ


ಲೇಖನಗಳ ಸಂಕಲನ


2021


ಅನಿಕೇತ ಪ್ರಕಾಶನ, ಬಾಗಲಕೋಟೆ


32


ಚೆಲುವಿ ಚಂದ್ರಿ


ಕಥಾ ಸಂಕಲನ


2021


ಯಾಜಿ ಪ್ರಕಾಶನ , ಹಂಪಿ ಹೊಸಪೇಟ


 


 


ಡಾ.ಪ್ರಕಾಶ ಗ.ಖಾಡೆ , ಮನೆ ನಂ. ಎಸ್.135, ಸೆಕ್ಟರ್ ನಂ. 63, ನವನಗರ, ಬಾಗಲಕೋಟೆ.-587103, ಮೊ.9845500890

No comments:

Post a Comment

Shivaratri -Dr.Prakash Khade

 ಶಿವರಾತ್ರಿ ವಿಶೇಷ ಲೇಖನ   : ಜನಪದರ ಹಾಡುಗಳಲ್ಲಿ ಶಿವರಾತ್ರಿ :  -ಡಾ.ಪ್ರಕಾಶ ಗ. ಖಾಡೆ,    ಬಾಗಲಕೋಟ ಮೊ. 9845500890    ಭಾರತೀಯ ಸಂಸ್ಕøತಿಯ ಬೇರುಗಳು ನಮ್ಮ ಜನಪದರ...